GateWay to IAS&KAS🚩
@gatewayto_ias_kas
12/06/2026 9916491511(Inform my mistakes). 1st paper for today 💐💐💐💐💐…
12/06/2026 9916491511(Inform my mistakes). 1st paper for today 💐💐💐💐💐💐💐 Principles of this channel 1)ಹಣಕ್ಕಿಂತ ತಿನ್ನುವ ಅನ್ನಕ್ಕೆ ಹೆಚ್ಚು ಮಹತ್ವ ಕೊಡಿ.ಅನ್ನವು ಪರಬ್ರಹ್ಮ ಸ್ವರೂಪ. 2)ವ್ಯಕ್ತಿತ್ವ ನೋಡಿ ಸ್ನೇಹ ಬೆಳೆಸಿ, ಅದೊಂದೇ ಮುಖ್ಯ. 3)ಎಲ್ಲರೂ ನನ್ನ ಮೆಚ್ಚಬೇಕು ಅಂದುಕೊಳ್ಳುವುದು ಮೂರ್ಖತನ. 4)ಇನ್ನೊಬ್ಬರ ಬಗ್ಗೆ ಅಪಪ್ರಚಾರ ಬೇಡ. ಅದು ಶತ್ರುವಿನ ಕೊನೆಯ ಕೆಲಸ. 5)ಜಾತಸ್ಯ ಮರಣಂ ಧ್ರುವಂ" 6)ಆನೋ ಭದ್ರಾ ಕೃತವೋ ಯಂತು ವಿಶ್ವತಃ" 7)ಶತ್ರುಗಳ ಸಾಮ್ರಾಜ್ಯದಲ್ಲಿ ರಾಜನಂತೆ ಬದುಕಿ... 8) ಯದ್ ಭಾವo, ತದ್ ಭವತಿ. 9) ನಿಮ್ಮ ಸಮಯಕ್ಕಾಗಿ ಕಾಯಿರಿ. 10)ಕೋಪ ನಮ್ಮನ್ನೇ ನಾಶ ಮಾಡುತ್ತೆ. 11)“Never never never give up." 12) ಕೃತೇ ಚ ಪ್ರತಿಕರ್ತವ್ಯ: 13) "ನಿನ್ನ ಕರ್ಮವನ್ನಷ್ಟೇ ನೀನು ಮಾಡು, ಫಲಾಫಲವನ್ನು ಅದರ ಪಾಡಿಗೆ ಬಿಟ್ಟುಬಿಡು " "ಶ್ರದ್ಧಾವಾನ್ ಲಭತೇ ಜ್ಞಾನಂ". 🌷🌷🌷🌷🌷🌷🌷🌷🌷🌷 Shreekanth Reddy
Fresh margeleT snapshot · India · GateWay to IAS&KAS🚩 · other. This page keeps context and source links for search engines and AI assistants.